ಬಾಳ ಬಳ್ಳಿ
ಬಿಟ್ಟ ಹೂವು
ಕೂಸು ಮುದುಮುದ್ದಿದೆ
ಜೀವ ಜೀವ
ಆತು ಓತು
ಮೈಯ್ಯ ಮಾಟ ತಿದ್ದಿದೆ
ಮೋಹ ಮಮತೆ
ಕೂಡ ದಣಿದು
ದೇಹ ಜಾಲ ಹೆಣೆದಿದೆ
ಅಳುವ ನೋವ
ಕುಂದು ಕೊರತೆ
ಬಾಲರೂಪ ನೊಣೆದಿದೆ
ಬಲಿದು ಬೆಳೆದು
ನಲಿದು ಉಲಿದು
ಹೊಂದು ಫಲವ ಕುಸುಮವೆ
ಬಾಳು ಬಾಳ
ಕಾಳ ಕಳೆದು
ನಿನ್ನ ಏಳ್ಗೆ ಬಯಸುವೆ
*****
ಬಾಳ ಬಳ್ಳಿ
ಬಿಟ್ಟ ಹೂವು
ಕೂಸು ಮುದುಮುದ್ದಿದೆ
ಜೀವ ಜೀವ
ಆತು ಓತು
ಮೈಯ್ಯ ಮಾಟ ತಿದ್ದಿದೆ
ಮೋಹ ಮಮತೆ
ಕೂಡ ದಣಿದು
ದೇಹ ಜಾಲ ಹೆಣೆದಿದೆ
ಅಳುವ ನೋವ
ಕುಂದು ಕೊರತೆ
ಬಾಲರೂಪ ನೊಣೆದಿದೆ
ಬಲಿದು ಬೆಳೆದು
ನಲಿದು ಉಲಿದು
ಹೊಂದು ಫಲವ ಕುಸುಮವೆ
ಬಾಳು ಬಾಳ
ಕಾಳ ಕಳೆದು
ನಿನ್ನ ಏಳ್ಗೆ ಬಯಸುವೆ
*****
ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…
[ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…
ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…
೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…
ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…